ನೂತನ ಲಯನ್ಸ್ ಸಾರಥಿಗಳಿಗೆ ಹಾರ್ದಿಕ ಶುಭಾಶಯಗಳು
ದಾಂಡೇಲಿಯ ಲಯನ್ಸ್ ಕ್ಲಬಿನ ನೂತನ ಸಾಲಿಗೆ ಅಧ್ಯಕ್ಷರಾಗಿ ಜನಪ್ರಿಯ ದಕ್ಷ ವಲಯ ಅರಣ್ಯಾಧಿಕಾರಿ ಮಹೇಶ.ಸಿ.ಹಿರೇಮಠ, ಕಾರ್ಯದರ್ಶಿಯಾಗಿ ಸೊಪ್ಟೆಕ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕರು ಹಾಗೂ ಅದರ ಅಧ್ಯಕ್ಷರಾಗಿರುವ ಯುವ ಉದ್ಯಮಿ ಸೈಯದ ಇಸ್ಮಾಯಿಲ್ ತಂಗಳ್ ಮತ್ತು ಖಜಾಂಚಿಯಾಗಿ ಜನಮನದ ಗೆಳೆಯರು ಹಾಗೂ ಉದ್ಯಮಿಗಳು ಆಗಿರುವ ಉದಯ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ಇವರುಗಳ ಸಾರಥ್ಯದಲ್ಲಿ, ಹಿರಿಯರ ಮಾರ್ಗದರ್ಶನದಲ್ಲಿ ದಾಂಡೇಲಿಯ ಲಯನ್ಸ್ ಕ್ಲಬ್ ಜನಪರ ಕಾರ್ಯಚಟುವಟಿಕೆಗಳಿಂದ ದಾಂಡೇಲಿಯ ಹಿರಿಮೆ-ಗರಿಮೆಯನ್ನು ಹೆಚ್ಚಿಸುವಂತಾಗಲೆಂದು ಶುಭ ಹಾರೈಸುವ,
ನಿಮ್ಮವ
ಸಂದೇಶ್.ಎಸ್.ಜೈನ್
ನಿಮ್ಮವ
ಸಂದೇಶ್.ಎಸ್.ಜೈನ್



No comments:
Post a Comment