Saturday, January 19, 2019

ನಾಳೆ ಯಕ್ಷಗಾನ -ನೀವೆಲ್ಲ ಬನ್ನಿ ಮಾರಾಯ್ರೆ
ದಾಂಡೇಲಿಯ ಹಳೆ ನಗರ ಸಭಾ ಮೈದಾನದಲ್ಲಿ ನಾಳೆ ಸಂಜೆ: 6 ಗಂಟೆಗೆ ಸರಿಯಾಗಿ

ಪ್ಲೀಸ್ ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ
 
ಕರಾವಳಿಯ ಗಂಡು ಕಲೆಯನ್ನು ಉಳಿಸುವುದರ ಜೊತೆಗೆ ಕಲಾಸೇವೆಗಾಗಿ ಬದುಕು ಸಮರ್ಪಿಪಿಸಿಕೊಂಡ ಹಮ್ಮೆಯ ಕಲಾವಿದರುಗಳನ್ನು ಪ್ರೋತ್ಸಾಹಿಸೋಣ.
 
ನಮ್ಮೂರ ಹಮ್ಮೆಯ ಕಲಾವಿದರಾದ ಶ್ರೀ.ವಿಷ್ಣುಮೂರ್ತಿಯವರ ಭಾಗವತಿಗೆ ಹಾಗೂ ಜೊಯಿಡಾದ ಅಪ್ಪಟ ಕಲಾವಿದ ಸುದರ್ಶನ ಹೆಗಡೆಯವರಿಂದ ಮನೋಜ್ಞ ಅಭಿನಯವಿದೆ. 
 
ಮರೆಯಬೇಡಿ, ಮರೆತು ನಿರಾಶರಾಗಬೇಡಿ. ನಾಳೆ ಒ0ದು ದಿನ ಏನೆ ಕೆಲಸವಿದ್ದರೂ, ಕೆಲಸವನ್ನೆಲ್ಲ ಬದಿಗೊತ್ತಿ, ಪ್ಯಾಮಿಲಿ ಸಮೇತ ಪುರುಸೊತ್ತು ಮಾಡಿಕೊಂಡು ಬನ್ನಿ, ನಿಮಗಾಗಿ ಕಾಯುತ್ತಿದ್ದೇವೆ.
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ-581325
ಇವರ ಆಶ್ರಯದಲ್ಲಿ
ಕಲಾಧರ ಯಕ್ಷರಂಗ ಬಳಗ(ರಿ.) ಜಲವಳ್ಳಿ, ಹೊನ್ನಾವರ ತಾಲೂಕು.
ಇವರಿಂದ
 ಕಾರ್ತಿವೀರ & ಕೃಷ್ಣಾರ್ಜುನ ಕಾಳಗ
(ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನ)
 

ದಿನಾಂಕ: 20.01.2019,  ಸ್ಥಳ: ಹಳೆ ನಗರ ಸಭಾ ಮೈದಾನ, ದಾಂಡೇಲಿ.
ಉಚಿತ ಪ್ರದರ್ಶನ            
 
ಹಾರ್ದಿಕ ಸ್ವಾಗತ, ಸುಸ್ವಾಗತ ಬಯಸುವ
 
ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು
ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ, ಗಾಂಧಿನಗರ, ದಾಂಡೇಲಿ 
ಯಕ್ಷಗಾನಂ ಗೆಲ್ಗೆ



No comments:

Post a Comment

ಬರ್ತುಡೆ ಸಂಭ್ರಮದಲ್ಲಿ ನೇರ ಮಾತಿನ ರವೀಂದ್ರ ಶಾಹ ಮಾನವೀಯ ಸೇವಾಕೈಂಕರ್ಯದ ಜನಸೇವಕ ನೇರ, ನಿಷ್ಟುರ ಮಾತಿನ ಅಪ್ಪಟ ಜನಸೇವಕ. ಸಂಕಷ್ಟಕ್ಕೆ ತಡವರಿಯದೆ ಸ್ಪಂದಿಸುವ ಮಾ...